ಭಾನುವಾರ, ಜನವರಿ 12, 2025
ಆಕಾಶ ಹಿರಿವಗ್ಗೆ
ಉದಯೋನ್ಮುಖ ಯುವ ಬರಹಗಾರ ಆಕಾಶ ಹಿರಿವಗ್ಗೆಯವರು ಇಂಜಿನಿಯರಿAಗ್ ಪದವಿಧರರಾಗಿದ್ದರು ಕೂಡ ಕನ್ನಡ ಸಾಹಿತ್ಯ ರಚನೆಯಲ್ಲಿ ಆಸಕ್ತರಾಗಿ ಕವನ ಚುಟುಕು ಲೇಖನಗಳನ್ನು ಬರೆಯುತ್ತಿದ್ದಾರೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಖಾನಾಪೂರ ಗ್ರಾಮದ ಬಸಪ್ಪಾ ಮತ್ತು ಸವಿತಾ ದಂಪತಿಗಳಿಗೆ ದಿನಾಂಕ ೮-೧-೧೯೯೪ ಜನಿಸಿದ್ದಾರೆ. ಇವರು ಗ್ರಾಮದ ಅವರ ಬಾಲ್ಯ ಸ್ನೇಹಿತರಾದ ಮಾಣಿಕರಾವ ಪಾಟೀಲ್ ಅವರೊಂದಿಗೆ ಸೇರಿ `ದಕ್ಷಿಣ ಕಾಶಿ ದರ್ಶನ' ಎಂಬ ಪೌರಾಣಿಕ ಹಾಗೂ ಐತಿಹಾಸಿಕ ಕೃತಿ ರಚಿಸಿದ್ದಾರೆ. ಮತ್ತು ವಿವಿಧ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಕವನ ವಾಚನೆಯು ಮಾಡುವ ಇವರು ಕತೆ, ಕವನ, ಲೇಖನ, ಮೊದಲಾದ ಪ್ರಕಾರದ ಪುಸ್ತಕ ಹೊರತರುವ ಉದ್ದೇಶವಿಟ್ಟುಕೊಂಡು ಸಾಹಿತ್ಯ ರಚನೆಯಲ್ಲಿ ತೊಡಗಿರುವುದು ಉತ್ತಮ ಬೇಳವಣಿಗೆಯಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ