ಮಂಗಳವಾರ, ಜನವರಿ 14, 2025
ಕೇಶವ ದಡ್ಡೆ
ಬೀದರ ತಾಲೂಕಿನ ಯರನಳ್ಳಿ ಗ್ರಾಮದ ಸಾಹಿತಿ ಓಂಪ್ರಕಾಶ ದಡ್ಡೆ ಮತ್ತು ರೇಣುಕಾ ದಡ್ಡೆ ದಂಪತಿಗಳಿಗೆ ದಿನಾಂಕ ೪-೮-೨೦೧೨ರಲ್ಲಿ ಜನಿಸಿದ ಇವರು ಬಾಲಕರಾದರು ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಭಾಷಣ ಮಾಡುತ್ತ ಜನರ ಪ್ರೀತಿಗೆ ಪಾತ್ರವಾಗಿದ್ದು ಶಾಲೆಯಲ್ಲಿ ಪ್ರತಿಭಾವಂತ ಮಗುವಾಗಿ ಸುಮಾರು ಇಪ್ಪತ್ತು ಕವಿತೆಗಳು ಬರೆದಿದ್ದು ಅವು ಕೆಲ ಕನ್ನಡ ಸಾಹಿತ್ಯ ಕಾರ್ಯಕ್ರಮದಲ್ಲಿ ಕವನ ವಾಚನ ಮಾಡಿದ್ದಾನೆ . ಸಾಮಾಜಿಕ ಜಾಲತಾಣಗಳಲ್ಲಿಯು ಅವು ಪ್ರಕಟ ಮಾಡಲಾಗಿದೆ. ಮೂರನೆಯ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಈತನ ಪ್ರತಿಭೆ ಮೆಚ್ಚುವಂತಹದಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ