ಸಾಹಿತಿ ಪಂಕಜಾ ಸುಂಟೆ ಯವರು ಭಾಲ್ಕಿನಗರದ ಚಾವಡಿಗಲ್ಲಿ ನಿವಾಸಿಯಾಗಿದ್ದು, ಇವರು ಅನೇಕ ಕತೆ ಕವನ, ಲೇಖನ, ಹನಿಗವನ ಮೊದಲಾದ ಪ್ರಕಾರದ ಸಾಹಿತ್ಯ ರಚಿಸಿದ್ದಾರೆ. ಇವರ `ಪ್ರೇಮ ಕಾವ್ಯ’ ಎಂಬ ಕತೆ ಹಂಶಕವಿಯವರು ಸಂಪಾದಿಸಿರುವ `ಬೀದರ ಜಿಲ್ಲೆಯ ಆಯ್ದ ಕತೆಗಳು’ ಎಂಬ ಪ್ರಾತಿನಿಧಿಕ ಕಥಾ ಸಂಕಲನ ಸೇರಿದಂತೆ ಮೊದಲಾದ ಪತ್ರಿಕೆ ಹಾಗೂ ಇತರರು ಸಂಪಾದಿಸಿ ಪ್ರಕಟಿಸಿರುವ ಕೃತಿಗಳಲ್ಲಿ ಪ್ರಕಟವಾಗಿವೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ