ಯುವ ಕವಯತ್ರಿಯಾದ ಮಹಾನಂದಾ ಬಿರಾದಾರ ರವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಚಿನಕೇರಾ ಗ್ರಾಮದ ಜಗನ್ನಾಥ ಮತ್ತು ಗೌರಮ್ಮ ದಂಪತಿಗಳ ಪುತ್ರಿಯಾಗಿದ್ದು ಇವರು ಅಫಜಲಪೂರದ ಪ್ರಕಾಶ ಜೈನರವರ ಧರ್ಮಪತ್ನಿಯಾಗಿದ್ದಾರೆ. ಬಿ.ಎ., ಡಿ.ಎಡ್ ಪದವಿಧರರಾದ ಇವರು 'ಹೊಂಗಿರಣ' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಸದ್ಯ ಇವರು ಅಫಜಲಪೂರದಲ್ಲಿ ವಾಸವಾಗಿದ್ದಾರೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ