ಪುಟಗಳು

ಮಂಗಳವಾರ, ಜನವರಿ 14, 2025

ಪೂಜ್ಯ. ಶ್ರೀ. ಶಿವಶಂಕರ ಶಿವಾಚಾರ್ಯರು

ಅಧ್ಯಾತ್ಮಿಕ ದೃಷ್ಟಿಕೋನದಿಂದ ಹಲವಾರು ಪ್ರಕಾರದ ಸಾಹಿತ್ಯ ರಚಿಸುತ್ತಿರುವ ಪೂಜ್ಯ. ಶ್ರೀ. ಶಿವಶಂಕರ ಶಿವಾಚಾರ್ಯರು ಬೀದರ ಸಮೀಪದ ಯದಲಾಪುರ ಮತ್ತು ಮಹಾರಾಷ್ಟ್ರದ ತೋಳನೂರು ಮಠಗಳ ಪೀಠಾಧ್ಯಕ್ಷರಾಗಿದ್ದು ಇವರು ಅನೇಕ ತ್ರಿಪದಿಗಳಲ್ಲಿ ಹಾಗೂ ಬಹುಪಾದಗಳಲ್ಲಿ ವಚನಗಳು ಬರೆದಿದ್ದಾರೆ. `ತೋಳನೂರು ಶ್ರೀ ಯದಲಾಪುರ' ಎಂಬ ವಚನಾಂಕಿತದಲ್ಲಿ ಆಧುನಿಕ ವಚನಗಳು ಬರೆದಿದ್ದಾರೆ. ಮತ್ತು ಅವು ಕೆಲ ಪ್ರಾತಿನಿಧಿಕ ಆಧುನಿಕ ವಚನ ಸಂಕಲನಗಳಲ್ಲಿ ಪ್ರಕಟವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ