ಅಧ್ಯಾತ್ಮಿಕ ದೃಷ್ಟಿಕೋನದಿಂದ ಹಲವಾರು ಪ್ರಕಾರದ ಸಾಹಿತ್ಯ ರಚಿಸುತ್ತಿರುವ ಪೂಜ್ಯ. ಶ್ರೀ. ಶಿವಶಂಕರ ಶಿವಾಚಾರ್ಯರು ಬೀದರ ಸಮೀಪದ ಯದಲಾಪುರ ಮತ್ತು ಮಹಾರಾಷ್ಟ್ರದ ತೋಳನೂರು ಮಠಗಳ ಪೀಠಾಧ್ಯಕ್ಷರಾಗಿದ್ದು ಇವರು ಅನೇಕ ತ್ರಿಪದಿಗಳಲ್ಲಿ ಹಾಗೂ ಬಹುಪಾದಗಳಲ್ಲಿ ವಚನಗಳು ಬರೆದಿದ್ದಾರೆ. `ತೋಳನೂರು ಶ್ರೀ ಯದಲಾಪುರ' ಎಂಬ ವಚನಾಂಕಿತದಲ್ಲಿ ಆಧುನಿಕ ವಚನಗಳು ಬರೆದಿದ್ದಾರೆ. ಮತ್ತು ಅವು ಕೆಲ ಪ್ರಾತಿನಿಧಿಕ ಆಧುನಿಕ ವಚನ ಸಂಕಲನಗಳಲ್ಲಿ ಪ್ರಕಟವಾಗಿವೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ