`ನಿತ್ಯ ನಿರಂಜನ ಮೃತ್ಯುಂಜಯ' ಎಂಬ ಕಾವ್ಯನಾಮದಿಂದ ಸಾಹಿತ್ಯ ರಚಿಸುತ್ತಿರುವ ಕವಿ ಸಾಹಿತಿಯೆಂದರೆ ಪರಮೇಶ್ವರಯ್ಯನವರು. ಇವರು ಭಾಲ್ಕಿ ತಾಲೂಕಿನ ಶರಣಯ್ಯ ಮತ್ತು ಶಶಿಕಲಾ ದಂಪತಿಗಳಿಗೆ ದಿನಾಂಕ ೯-೧೧-೧೯೭೭ ರಲ್ಲಿ ಜನಿಸಿದ್ದಾರೆ. ಇವರು ೧೯೯೯ರಿಂದ ಕವನ, ಲೇಖನ, ಹನಿಗವನ, ಆಧುನಿಕ ವಚನಗಳು ಬರೆದಿದ್ದಾರೆ. ಮತ್ತು ಅವು
ಕೆಲವು ಕಡೆ ಪ್ರಕಟವಾಗಿವೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ