ಪುಟಗಳು

ಮಂಗಳವಾರ, ಜನವರಿ 14, 2025

ಕೆ.ಎಸ್.ಕರಂಜೆ

ಹವ್ಯಾಸಿ ಬರಹಗಾರರಾದ ಇವರ ಮೂಲ ನಾಮ ಕಾಶಿನಾಥ ಕರಂಜೆಯಾಗಿದೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಬಾಳೂರು ಗ್ರಾಮದವರಾಗಿದ್ದು `ಗುಪ್ತಲಿಂಗ' ಎಂಬ ಅಂಕಿತನಾಮದಲ್ಲಿ ಹಲವಾರು ಅಧ್ಯಾತ್ಮೀಕ ವಚನಗಳು ಬರೆದು ಕೆಲವು ಕಡೆ ಪ್ರಕಟಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ