ಬೀದರ ಜಿಲ್ಲೆಯ ಸಾಹಿತಿಗಳು
ಹಿರಿ-ಕಿರಿಯ ಸಾಹಿತಿಗಳ ಪರಿಚಯ ಮಾಲೆ
ಪುಟಗಳು
ಮುಖಪುಟ
ಮಂಗಳವಾರ, ಜನವರಿ 14, 2025
ದಿ.ಸಂಬಣ್ಣ ಬಬಚೌಡಿ
ತತ್ವಪದ ಮೊಹರಮ್ ಪದಗಳನ್ನು ಬರೆದ ಇವರು ಬೀದರ ತಾಲೂಕಿನ ಬಬಚೌಡಿ ಗ್ರಾಮದ ತಿಪ್ಪಣ್ಣ ಮತ್ತು ಗಂಗಮ್ಮ ದಂಪತಿಗಳಿಗೆ ೧೯೩೮ರಲ್ಲಿ ಜನಿಸಿದ್ದಾರೆ. ತಿಪರಂತಿ ಮಾಸ್ತರ ಅವರ ಶಿಷ್ಯರಾದ ಇವರು ಅನೇಕ ಹಾಡುಗಳನ್ನು ಬರೆದಿದ್ದಾರೆ. ಅವು ಕೆಲವು ಕಡೆ ಪ್ರಕಟ ಕೂಡ ಆಗಿವೆ. ಇವರು ೧೯೮೬ರಲ್ಲಿ ನಿಧನರಾಗಿದ್ದಾರೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ