ಕವಿ ಸಾಹಿತಿಯಾದ ಶ್ರೀನಿವಾಸ ಕುಲಕಣಿ೯ಯವರು ಬೀದರ ಕೈಲಾಸನಗರದ ನಾರಾಯನರಾವ ಮತ್ತು ಅಂಬಾಬಾಯಿ ದಂಪತಿಗಳಿಗೆ ದಿನಾಂಕ ೯-೪-೧೯೬೧ರಲ್ಲಿ ಜನಿಸಿದ್ದಾರೆ.ಬಿ.ಎಸ್ಸಿ.ಪದವಿಧರರಾದ ಇವರು ಭಾರತೀಯ ಜೀವ ವಿಮಾ ನಿಗಮದ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರು ೧೯೮೭ರಲ್ಲಿ ಸಂಚಯನ ಮತ್ತು ೧೯೯೩ರಲ್ಲಿ ಸಂತೋಷ ಎಂಬ ಕವನ ಸಂಕಲನಗಳು ಪ್ರಕಟಿಸಿದ್ದಾರೆ.ಇವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ