ಗುರುವಾರ, ಫೆಬ್ರವರಿ 13, 2025
ಅಜೇಯ್ ಪಿ ಎಸ್
'ಕವಿ ರಾಕ್ಷಸ' ಎಂಬ ಕಾವ್ಯ ನಾಮದಿಂದ ಬರೆಯುತ್ತಿರುವ ಯುವ ಸಾಹಿತಿ ಅಜೇಯ್ ಪಿ ಎಸ್ (ಎ.ಜೆ) ರವರು ಬೀದರ ಜಿಲ್ಲೆ, ಚಿಟಗುಪ್ಪ ತಾಲೂಕಿನ ಮುತ್ತಂಗಿ ಗ್ರಾಮದವರು.
ತಂದೆ ಪ್ರಭು ತಾಯಿ ಅನೀತಾ ರವರ ಸುಪತ್ರನಾಗಿ ದಿನಾಂಕ 20-7-1998 ರಲ್ಲಿ ಜನಿಸಿದ್ದಾರೆ.
ಇಂಜಿನಿಯರಿಂಗನಲ್ಲಿ ಪದವೀಧರನಾದ ಇವರು ಕತೆ, ಕವನ, ಲೇಖನ ಮತ್ತು ವೈಚಾರಿಕ ಬರಹಗಳನ್ನು ಬರೆಯುತ್ತಿದ್ದಾರೆ. ಇವರ ಬರಹಗಳು ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ವಿವಿಧ ಅಂತರ್ಜಾಲ ತಾಣಗಳಲ್ಲಿ ಪ್ರಕಟವಾಗಿವೆ. ಮತ್ತು 'ಮೊಗ್ಗು' ಎನ್ನುವ ಕವನ ಸಂಕಲನ ಬಿಡುಗಡೆ ಮಾಡಿದ್ದಾರೆ ' ಅಷ್ಟೇಯಲ್ಲದೇ ಕೆಲ ಕತೆ ಕವನ ಲೇಖನ ಹಾಗೂ ಮಿನಿಕಾದಂಬರಿಗಳು ಬರೆದಿದ್ದು ಅವು ಪ್ರಕಟಣೆಯ ಹಂತದಲ್ಲಿವೆ. ಇವರ ಸಾಹಿತ್ಯ ಸಾಧನೆಗೆ ಮೆಚ್ಚಿ ನಾಡಿನ ಹಲವಾರು ಕನ್ನಡ ಪರ ಸಂಘ ಸಂಸ್ಥೆಯವರು ಕೆಲ ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ. ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಸಧ್ಯ ಸಾಫ್ಟವೇರ್ ಇಂಜನಿಯರಾಗಿ ಹೈದರಾಬಾದಿನಲ್ಲಿ ಕೆಲಸ ಮಾಡುತ್ತಿದ್ದಾರೆ
ಕಲ್ಯಾಣ ಸಿರಿಗನ್ನಡ ಸಾಹಿತ್ಯ ತಾಣಕ್ಕೆ ಬೇಟಿ ಕೊಡಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ