ನಾಟಕ ಮಾಸ್ತರೆಂದೆ ಖ್ಯಾತರಾದ ಕವಿ, ಕಲಾವಿದ, ಸಂಗೀತ ಸಾಹಿತಿಯೆಂದರೆ ಮಾಣಿಕಪ್ಪ ಏಣಕೂರ. ಇವರು ಭಾಲ್ಕಿ ತಾಲೂಕಿನ ಏಣಕೂರ ಗ್ರಾಮದ ರುದ್ರಪ್ಪ ಮತ್ತು ಶಿವಮ್ಮ ದಂಪತಿಗಳಿಗೆ ೧೯೨೯ರಲ್ಲಿ ಜನಿಸಿದ್ದಾರೆ. ತತ್ವಪದಗಳು ಬರೆದು ನಾಟಕ ನಿರ್ದೇಶಕರಾಗಿ ಹಲವಾರು ಕಡೆ ಅವು ಪ್ರದರ್ಶನ ಮಾಡಿದ್ದಾರೆ. ಮತ್ತು ಉತ್ತಮ ಹಾಡುಗಾರರು, ತಬಲವಾದಕರು, ಡೊಳ್ಳು ಕುಣಿತ ಜಾನಪದ ಕಲಾವಿದರಾಗಿಯು ಗುರ್ತಿಸಿಕೊಂಡಿದ್ದಾರೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ