ಮಂಗಳವಾರ, ಜನವರಿ 14, 2025
ದಿ.ರುದ್ರಪ್ಪ ಕುರನೆ
ಕವಿ, ಕಲಾವಿದ, ನಾಟಕಕಾರರಾದ ದಿ. ರುದ್ರಪ್ಪ ಕುರನೆ ಯವರು ಭಾಲ್ಕಿ ತಾಲೂಕಿನ ಕುರುಬಖೇಳಗಿ ಗ್ರಾಮದ ಸಂಬಣ್ಣ ಮತ್ತು ಸಮವ್ವ ದಂಪತಿಗಳಿಗೆ ಜನಿಸಿದ್ದಾರೆ. ಇವರ ಜನ್ಮ ದಿನಾಂಕ, ವಿದ್ಯಾರ್ಹತೆ ತಿಳಿದು ಬಂದಿಲ್ಲ. ಆದರೆ ಇವರು ಸಾಹಿತಿ ತಿಪರಂತಿ ಮಾಸ್ತರ ಅವರ ವಿದ್ಯಾರ್ಥಿಯಾಗಿದ್ದು, ಮತ್ತು ಅಣದೂರಿನ ಮೊನಪ್ಪ ಮಾಸ್ತರ ಅವರ ಸಹಪಾಠಿ ಸ್ನೇಹಿತರಾಗಿದ್ದರೆಂದು ತಿಳಿದು ಬರುತ್ತದೆ. ಕವಿ ಸಾಹಿತಿಯಾಗಿ ಗುರ್ತಿಸಿಕೊಂಡ ಇವರು ಮಹಾಭಾರತ, ಪಾಂಡವ ಪ್ತತಾಪ, ರಾಮಾಯಣ' ಎಂಬ ನಾಟಕಗಳು ಹಾಗೂ ಮೊಹರಮ್ ಪದ, ಭಕ್ತಿ ಗೀತೆ, ಭಜನೆ ಪದಗಳು ಬರೆದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ