ಬೀದರ ಜಿಲ್ಲೆಯ ಸಾಹಿತಿಗಳು
ಹಿರಿ-ಕಿರಿಯ ಸಾಹಿತಿಗಳ ಪರಿಚಯ ಮಾಲೆ
ಪುಟಗಳು
ಮುಖಪುಟ
ಮಂಗಳವಾರ, ಜನವರಿ 14, 2025
ದೇವೇಂದ್ರ ನವಲಸ್ ಪೂರ್
ತತ್ವಪದ, ಭಜನೆ ಪದಗಳನ್ನು ಬರೆದ ಕವಿ ದೇವೇಂದ್ರ ನವಲಸ್ ಪೂರ ರವರು ಬೀದರ ತಾಲೂಕಿನ ನವಲಸ್ ಪೂರ ಗ್ರಾಮದ ಶರಣಪ್ಪ ರತ್ನಮ್ಮ ದಂಪತಿಗಳಿಗೆ ೧೯೫೦ರಲ್ಲಿ ಜನಿಸಿದ್ದಾರೆ. ಮೊಹರಮ್ ತತ್ವಪದ ಭಜನೆ ಹಾಡುಗಳನ್ನು ಬರೆದು ಸ್ವತಃ ಕವಿ ಗಾಯಕರಾಗಿದ್ದು, ಇವರ ಗಾಯನ ಕಲೆಗೆ ಸಾಕಷ್ಟು ಕಡೆಗಳಿಂದ ಬಹುಮಾನವು ಬಂದಿರುತ್ತವೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ