ಮಂಗಳವಾರ, ಜನವರಿ 14, 2025
ದಿ.ಕೃಷ್ಣ ಮೂರ್ತಿ ಶಾಸ್ತ್ರಿ
ಕವಿ ಸಾಹಿತಿಯಾದ ದಿ.ಕೃಷ್ಣ ಮೂರ್ತಿ ಶಾಸ್ತ್ರೀಯವರು ಹುಮನಾಬಾದ ತಾಲೂಕಿನ ಹಳ್ಳಿಖೇಡ (ಬಿ) ಕಲ್ಲಪ್ಪ ಮತ್ತು ರುದ್ರಮ್ಮ ದಂಪತಿಗಳಿಗೆ ದಿನಾಂಕ ೫-೭-೧೯೩೭ರಲ್ಲಿ ಜನಿಸಿದ್ದಾರೆ. ಟಿ.ಸಿ.ಎಚ್. ಬಿ.ಎ. ಬಿ.ಇ.ಡಿ ಪದವಿಧರರಾದ ಇವರು ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತಮ್ಮ ವೃತ್ತಿ ಬದುಕಿನೊಂದಿಗೆ ಸಾಹಿತ್ಯ ರಚನೆಯಲ್ಲಿ ಆಸಕ್ತರಾಗಿ ಹಾಡು, ತತ್ವಪದ, ಜಾನಪದ, ಮೊದಲಾದವು ರಚಿಸಿದ್ದು, ಅವು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು ದಿನಾಂಕ ೧೯-೭-೧೯೮೧ರಲ್ಲಿ ನಿಧನರಾಗಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ