ಬೀದರ ಜಿಲ್ಲೆಯ ಸಾಹಿತಿಗಳು
ಹಿರಿ-ಕಿರಿಯ ಸಾಹಿತಿಗಳ ಪರಿಚಯ ಮಾಲೆ
ಪುಟಗಳು
ಮುಖಪುಟ
ಭಾನುವಾರ, ಜನವರಿ 12, 2025
ಜಗನ್ನಾಥ ಪನಸಾಳೆ
ಹವ್ಯಾಸಿ ಬರಹಗಾರ ಜಗನ್ನಾಥ ಪನಸಾಳೆಯವರು ಬೀದರದ ಜನವಾಡದವರು. ಸರ್ಕಾರದಲ್ಲಿ ಉನ್ನತ ಅಧಿಕಾರಿಗಳಾದ ಇವರು ಸಾಹಿತಿಗಳಾಗಿದ್ದಾರೆ. ಕವನ, ಲೇಖನ, ಆಧುನಿಕ ವಚನಗಳು ರಚನೆ ಮಾಡಿದ ಇವರು `ನಾನರಿದಂತೆ ನಾನು' ಎಂಬ ಆಧುನಿಕ ವಚನ ಕೃತಿ ರಚಿಸಿದ್ದಾರೆ. ಸದ್ಯ ಇವರು ಮಂಗಳೂರಿನಲ್ಲಿ ವಾಸವಾಗಿದ್ದಾರೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ