ಪುಟಗಳು

ಭಾನುವಾರ, ಜನವರಿ 12, 2025

ಜಗನ್ನಾಥ ಪನಸಾಳೆ

ಹವ್ಯಾಸಿ ಬರಹಗಾರ ಜಗನ್ನಾಥ ಪನಸಾಳೆಯವರು ಬೀದರದ ಜನವಾಡದವರು. ಸರ್ಕಾರದಲ್ಲಿ ಉನ್ನತ ಅಧಿಕಾರಿಗಳಾದ ಇವರು ಸಾಹಿತಿಗಳಾಗಿದ್ದಾರೆ. ಕವನ, ಲೇಖನ, ಆಧುನಿಕ ವಚನಗಳು ರಚನೆ ಮಾಡಿದ ಇವರು `ನಾನರಿದಂತೆ ನಾನು' ಎಂಬ ಆಧುನಿಕ ವಚನ ಕೃತಿ ರಚಿಸಿದ್ದಾರೆ. ಸದ್ಯ ಇವರು ಮಂಗಳೂರಿನಲ್ಲಿ ವಾಸವಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ