ಪುಟಗಳು

ಭಾನುವಾರ, ಜನವರಿ 12, 2025

ಗಿರಿಜಾ ಧರ್ಮರಡ್ಡಿ

ಹವ್ಯಾಸಿ ಬರಹಗಾರ್ತಿಯಾದ ಇವರು ಗೃಹಿಣಿಯಾಗಿದ್ದು ಬೀದರಿನ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ತಾಯಿಯ ಒಡನಾಡಿಯಾಗಿದ್ದು ಇವರು ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡು `ವಚನ ಪುಷ್ಪಾಂಜಲಿ, ಮತ್ತು `ನಾನೊಂದು ಹುಲ್ಲು ಕಡ್ಡಿಯಂದು ಉದಾಸೀನವೇಕೆ ? ' ಎಂಬ ವಚನ ಸಂಕಲನಗಳು ಪ್ರಕಟಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ