ಬೀದರ ಜಿಲ್ಲೆಯ ಸಾಹಿತಿಗಳು
ಹಿರಿ-ಕಿರಿಯ ಸಾಹಿತಿಗಳ ಪರಿಚಯ ಮಾಲೆ
ಪುಟಗಳು
ಮುಖಪುಟ
ಭಾನುವಾರ, ಜನವರಿ 12, 2025
ಗಿರಿಜಾ ಧರ್ಮರಡ್ಡಿ
ಹವ್ಯಾಸಿ ಬರಹಗಾರ್ತಿಯಾದ ಇವರು ಗೃಹಿಣಿಯಾಗಿದ್ದು ಬೀದರಿನ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ತಾಯಿಯ ಒಡನಾಡಿಯಾಗಿದ್ದು ಇವರು ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡು `ವಚನ ಪುಷ್ಪಾಂಜಲಿ, ಮತ್ತು `ನಾನೊಂದು ಹುಲ್ಲು ಕಡ್ಡಿಯಂದು ಉದಾಸೀನವೇಕೆ ? ' ಎಂಬ ವಚನ ಸಂಕಲನಗಳು ಪ್ರಕಟಿಸಿದ್ದಾರೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ