ಶುಕ್ರವಾರ, ಜನವರಿ 10, 2025
ತಿಪರಂತಿ ಮಾಸ್ತರ ಚಿಡಗುಪ್ಪಿ
೧೯ನೇ ಶತಮಾನದ ದಲಿತ ಕವಿ, ನಾಟಕಕಾರ, ತತ್ವ ಪದಕಾರರೆಂದರೆ ತಿಪರಂತಿ ಮಾಸ್ತರ ಚಿಡಗುಪ್ಪಿ. ಇವರು ಬೀದರ ಜಿಲ್ಲೆ ಚಿಟಗುಪ್ಪಿಯವರು .ಇವರ ತಂದೆ ತಾಯಿ ಹೆಸರು ಮತ್ತು ಜನ್ಮ ದಿನಾಂಕ ಲಭ್ಯವಾಗಿಲ್ಲ. ಉಮರಾಯ ಎಂಬುವರು ಇವರ ಗುರುವಾಗಿದ್ದರು. ಇವರು ಮೋಡಿ ಅಕ್ಷರದ ಮೂಲಕ ಶಿಕ್ಷಣ ಪಡೆದು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರೆಂದು ಮತ್ತು ಸಾಹಿತ್ಯದಲ್ಲಿ ಹಲವಾರು ಪ್ರಕಾರದ ಬರಹಗಳು ಬರೆದು ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳಲ್ಲಿ ಧನಪಾಲರಾಜ,ನೀಲಕಂಠ ರಾಜ, ಫಕೀರ ಬಾಣಾಸೂರ, ಚಂದ್ರುಣಿ ' ಎಂಬ ನಾಟಕಗಳು ಮತ್ತು ತತ್ವ ಪದ, ಜಾನಪದ, ಕಲಗಿ ಪದ, ಎಂಬ ಗೀತೆಗಳು ರಚಿಸಿ. ಸ್ವತಃ ಕವಿಕಟ್ಟಿ ಹಾಡುವ ಇವರಿಗೆ `ಕವಿಶೂರ' ಎಂಬ ಬಿರುದು ಇತ್ತೆಂದು ಸಾಹಿತಿ. ತಿಳಿದು ಬರುತ್ತದೆ. ಇವರು ೧೯೬೮ರಲ್ಲಿ ನಿಧನರಾಗಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ