ಶುಕ್ರವಾರ, ಜನವರಿ 10, 2025
ಕನಕ ಬಕ್ಕಪ್ಪ
ಕವಿ, ಸಾಹಿತಿ ನಾಟಕಕಾರರೆಂದರೆ ಕನಕ ಬಕ್ಕಪ್ಪನವರು. ಇವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ನಿಂಗಪ್ಪ ಮತ್ತು ಬಸಮ್ಮ ದಂಪತಿಗಳಿಗೆ ದಿನಾಂಕ ೧೦-೧೦-೧೯೫೭ರಲ್ಲಿ ಜನಿಸಿದ್ದಾರೆ. ಟಿ.ಸಿ.ಎಚ್. ಬಿ.ಎ.ಬಿ.ಇಡಿ. ಪದವಿಧರರಾದ ಇವರು ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ೨೦೧೧ರಲ್ಲಿ ನಿಧನರಾಗಿದ್ದಾರೆ. ಮತ್ತು ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ `ಕರಕನಳ್ಳಿಯ ಬಕ್ಕ ಪ್ರಭು' (ನಾಟಕ) ಮತ್ತು `ಚಾಂಗಲೇರಿಯ ವೀರ ಭದ್ರೇಶ್ವರ ಸುಪ್ರಭಾತ' ಎಂಬ ಧ್ವನಿ ಸುರಳಿಯು ಮುದ್ರಿಸಿದ್ದಾರೆ. ಇವರ ಕವನ ಲೇಖನ ಬರಹಗಳು ೧೯೯೬ರಿಂದ ಕೆಲವರ್ಷ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾಗಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ