ಶುಕ್ರವಾರ, ಜನವರಿ 10, 2025
ನರೇಶ ಹಮೀಲಪೂರಕರ್
ಕವಿ, ಸಾಹಿತಿ, ಲೇಖಕರಾದ ನರೇಶ ಹಮೀಲಪೂರಕರ್. ಇವರು ಬೀದರ ಜಿಲ್ಲೆ ಚಿಟಗುಪ್ಪಾದ ಶಿವರಾಮಜಿ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೬-೬-೧೯೬೨ರಲ್ಲಿ ಜನಿಸಿದ್ದಾರೆ. ಬಿ.ಇ.ಡಿಪ್ಲೊಮಾ ಇನ್ ಪೈನ್ ಆರ್ಟ್ಸ್ ಪದವೀಧರರಾದ ಇವರು ೨೦೦೧ರಲ್ಲಿ `ಶಬ್ದ ಸಂಗಮ, ೨೦೦೨ರಲ್ಲಿ `ಶಬ್ದ ಸಾಗರ' ಎಂಬ ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ. ಇವರಿಗೆ `ಮಹಾತ್ಮ ಪುಲೆ ಸಮಾಜ ಸೇವಕ ಪ್ರಶಸ್ತಿ, ಕವಿರಾಜ ವಿದ್ಯಾ ಶಿರೋಮಣಿ, ಸಾಹಿತ್ಯ ರತ್ನ, ಸೇವಾ ರತ್ನ, ಮೈಥಲಿ ಶರಣ ಗುಪ್ತ’ ಇತ್ಯಾದಿ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ