ಕವಿ, ಸಾಹಿತಿ, ನಾಟಕಕಾರ ಕಾಶಿನಾಥ ಮಹಿಮಾಕರ್. ಇವರು ಬೀದರ ಜಿಲ್ಲೆ ಔರಾದ ಶಾಸ್ತ್ರೀ ಗಂಜಿನ ಮಾದಪ್ಪ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೪-೬-೧೯೫೪ರಲ್ಲಿ ಜನಿಸಿದ್ದಾರೆ. ಪ್ರೌಢ ಶಾಲಾ ಶಿಕ್ಷಣ ಪಡೆದ ಇವರು ನಗರ ಸಭೆಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ೧೯೯೭ರಲ್ಲಿ `ಶೀಲವತಿಗೆ ಸುಖ ಯಾವಾಗ' (ನಾಟಕ) ೧೯೯೭ರಲ್ಲಿ `ಸತ್ಯ ಶೋಧನೆ' ಎಂಬ ಕವನಸಂಕಲನ ಪ್ರಕಟಿಸಿದ್ದಾರೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ