ಅನುಭಾವಿ ಕವಿ, ತತ್ವಪದಕಾರರಾದ ರತ್ನಪ್ಪ ಜೀರ್ಗಾರವರು ಔರಾದ ತಾಲೂಕಿನ ಜೀರ್ಗಾ (ಕೆ) ಗ್ರಾಮದ ಘಾಳೆಪ್ಪಾ ಮತ್ತು ತುಳಜಮ್ಮಾ ದಂಪತಿಗಳಿಗೆ ೧೯೩೨ರಲ್ಲಿ ಜನಿಸಿದ್ದಾರೆ. ಕಡು ಬಡತನದಲ್ಲಿ ಜೀವನ ಸಾಗಿಸಿದ ಇವರು ಹಲವಾರು ತತ್ವಪದ, ಭಜನೆ ಪದ, ಮೊಹರಮ್ ಪದಗಳನ್ನು ರಚಿಸಿದ್ದಾರೆ. ಇವರ ಬರಹಗಳು ಅನೇಕ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ