ಪುಟಗಳು

ಭಾನುವಾರ, ಜನವರಿ 12, 2025

ಶಂಕರ ಚೊಂಡಿ

ರAಗ ಕಲಾವಿದ ಲೇಖಕರಾದ ಶಂಕರ ಚೊಂಡಿಯವರು. ಬೀದರ ತಾಲೂಕಿನ ಚೊಂಡಿ ಗ್ರಾಮದ ಮಾಣಿಕಪ್ಪಾ ಮತ್ತು ಗೌರಮ್ಮ ದಂಪತಿಗಳಿಗೆ ದಿನಾಂಕ ೨-೬-೧೯೭೨ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಅಧ್ಯಯನ ಮಾಡಿದ ಇವರು ರಂಗ ಕಲಾವಿದರಾಗಿ `ಭಾರತ ಸಂಸ್ಕೃತಿ, ವರದಕ್ಷಿಣೆ ಪಿಡುಗು' ಎಂಬ ಬೀದಿ ನಾಟಕಗಳು ರಚಿಸಿ ನಿರ್ದೇಶನ ಮಾಡಿ ಪ್ರದರ್ಶಿಸಿದ್ದಾರೆ. ಉತ್ತಮ ಕಂಠಸಿರಿಯಿAದ ಹಾಡುವ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಪ್ರಚಾರ ಇಲಾಖೆ, ಹಾಗೂ ಪೋಲಿಸ್ ಇಲಾಖೆಯ ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಇಲಾಖೆ ಹಾಗೂ ಜನರಿಂದ ಸೈ ಎನಿಸಿಕೊಂಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ