ಬರಹಗಾರ ರಮೇಶ ವಾಘಮಾರೆಯವರು ಬೀದರ ತಾಲೂಕಿನ ಇಸ್ಲಾಂಪೂರ ಗ್ರಾಮದ ಹುಲ್ಲೆಪ್ಪ ಮತ್ತು ಶ್ರೀಮತಿ ಹುಲ್ಲೆಪ್ಪರವರ ಉದರದಲ್ಲಿ ದಿನಾಂಕ ೨೧-೧೧-೧೯೬೭ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಇಡಿ. ಎಂ.ಎ.ಎA. ಇಡಿ.ಎಲ್.ಎಲ್.ಬಿ. ಪದವಿಧರರಾದ ಇವರು ಜಿಲ್ಲಾ ನ್ಯಾಯಾಲಯ ಬೀದರನಲ್ಲಿ ನ್ಯಾಯವಾದಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಇವರು `ನಾವು ಕನ್ನಡಿಗರು, ನಾವು ನಮ್ಮವರು, ನಾವೆಲ್ಲರೂ ಒಂದೇ, ನಾವು ನೊಂದವರು, ಹಿತನುಡಿಗಳು' ಎಂಬ ೫ ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ