ಶನಿವಾರ, ಜನವರಿ 11, 2025
ಎಚ್.ಸಿ.ಖಡ್ಕೆ
ಸಾಹಿತಿ ಹಾಗೂ ಪತ್ರಕರ್ತ ಸಂಪಾದಕರಾಗಿ ಸೇವೆ ಸಲ್ಲಿಸಿದ ಇವರು ಭಾಲ್ಕಿ ತಾಲೂಕಿನ ಧನ್ನೂರಾ (ಎಚ್) ಗ್ರಾಮದವರಾಗಿದ್ದು ದಿನಾಂಕ ೨-೧-೧೯೫೪ರಲ್ಲಿ ಜನಿಸಿದ್ದಾರೆ. ಎಂ.ಎ. ಇಂಗ್ಲೀಷ ಪತ್ರಿಕೋಧ್ಯಮ ಪದವಿಧರರಾದ ಇವರು ಭಾಲ್ಕಿಯ ಖಡ್ಕೆ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಸಾಹಿತ್ಯದಲ್ಲಿಯು ತುಂಬಾ ಆಸಕ್ತರಾದ ಇವರು `ಬೀದರ ಬೆಳಕು, ವಂದನಾ, ಹರ್ಷಗುಪ್ತಾ , ಜಮದಾರ, ರಾಮಚಂದ್ರ ವೀರಪ್ಪಾ, ಇತ್ಯಾದಿ ಹಲವಾರು ವೈಚಾರಿಕ, ವಿಮರ್ಶಾ ಲೇಖನ ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ. ಇವರಿಗೆ ಹಲಬರ್ಗಾದಲ್ಲಿ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಾಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ