ಮಂಗಳವಾರ, ಜನವರಿ 14, 2025
ಸೂರ್ಯಕಾಂತ ಕೆ.ಪಾಟೀಲ್.
ಹವ್ಯಾಸಿ ಬರಹಗಾರರಾದ ಸೂರ್ಯಕಾಂತ ಕೆ.ಪಾಟೀಲ್ ರವರು ಬಸವಕಲ್ಯಾಣ ತಾಲೂಕಿನ ಖೇಡಾ (ಕೆ) ಗ್ರಾಮದ ಕಂಟೆಪ್ಪಾ ಪಾಟೀಲ್ ಮತ್ತು ಸುಜ್ಞಾನಬಾಯಿ ದಂಪತಿಗಳಿಗೆ ದಿನಾಂಕ ೧-೧-೧೯೭೬ ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಎಡ್. ಕೆ.ಇ.ಎಸ್. ಪದವಿಧರರಾದ ಇವರು ಭಾಲ್ಕಿ ತಾಲೂಕು ಪಂಚಾಯತ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬರೆದ ಕವನ, ಲೇಖನ, ಹನಿಗವನಗಳು ಬರೆದಿದ್ದು, ಅವು ಶಿಕ್ಷಣ ವಾರ್ತೆ ಸೇರಿದಂತೆ ಮೊದಲಾದ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ೨೦೦೩ರಲ್ಲಿ 'ಜನ ಮೆಚ್ಚಿದ ಶಿಕ್ಷಕ', ೨೦೧೨ ರಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೀದರ ವತಿಯಿಂದ 'ಪ್ರತಿಭಾ ಪುರಸ್ಕಾರ' ನೀಡಿ ಗೌರವಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ