ಮಂಗಳವಾರ, ಜನವರಿ 14, 2025
ಸಿದ್ರಾಮ ಪಂಡಿತಜಿ
ನಿಜಾಮನ ವಿರುದ್ಧ ಬಂಡಾಯದ ಗೀತೆ ಹಾಡಿದ ಕವಿಯೆಂದರೆ ಸಿದ್ರಾಮ ಪಂಡಿತಜಿ. ಇವರು ಬೀದರ ಜಿಲ್ಲೆ ಚಿಟಗುಪ್ಪಿಯ ಲಾಲಪ್ಪ ಮತ್ತು ರುದ್ರಮ್ಮ ದಂಪತಿಗಳಿಗೆ ೧೯೧೦ರಲ್ಲಿ ಜನಿಸಿದ್ದಾರೆ. ಮೋಡಿ, ಬಾಲಬೇಧ ಮತ್ತು ಹಿಂದಿ ಭಾಷೆ ಅರಿತುಕೊಂಡಿದ್ದರೆAದು ಮತ್ತು ಹಾರ್ಮೋನಿಯಂ ವಾದಕರಾಗಿದ್ದರೆಂದು ತಿಳಿದುಬಂದಿದೆ. ಇವರ ವಿದ್ಯಾರ್ಹತೆ ,ವೃತ್ತಿ, ತಿಳಿದು ಬಂದಿರುವುದಿಲ್ಲ. ಇವರು ನಿಜಾಮರ ವಿರುದ್ಧದ ದಂಗೆಯಲ್ಲಿಯು ಭಾಗವಹಿಸಿದ ಬಂಡಾಯ ಕವಿ ಹೋರಾಟಗಾರರಾಗಿದ್ದು ಇವರ ನಿಧನದ ಬಗ್ಗೆಯೂ ಸ್ಪಷ್ಟ ಪುರಾವೆಗಳು ಲಭ್ಯವಾಗಿಲ್ಲ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ